ಗುರುವಾರ, ಅಕ್ಟೋಬರ್ 21, 2010

ಬೇಡ ನಮಗೆ ಆಯುಧ ಪೂಜೆ

ಬೇಡ ನಮಗೆ ಆಯುಧ ಪೂಜೆ
ಕೆ. ಆರ್. ಎಸ್. ಮೂರ್ತಿ

ವರುಷಕ್ಕೊಂದು ಸರಿ ಮಾತ್ರ ಬರಲಿ ಸಾಕು ಆಯುಧ ಪೂಜೆ
ಕೈಮುಗಿದು ಬೇಡಿಕೋ, ಮತ್ತೆ ಬರದೇ ಇರಲಿ ನಮಗೀ ಪೂಜೆ

ಬನ್ನೀ ಮರದಲ್ಲೂ ಬೇಡ ಬಚ್ಚಿಡುವುದು, ನಮಗೆ ಪೂಜೆಯೂ ಬೇಡ
ಯುಧ್ಧವಂತೂ ಇನ್ನು ಸಾವಿರ ವರುಷಕೂ ಬರದಿರಲಿ ಎಂದು ಬೇಡು

ತುರುಕರಿಗೆ ಬರುತ್ತದಂತೆ ದಿನ್ನಕ್ಕೆ ಐದು ಸಲ ಅವರ ನಮಾಜಿನ ಕರೆ
ಜೋರಾಗಿ ಊರಿಗೆಲ್ಲ ಕಿರಿಚುವ ಮುಲ್ಲಾನಿಗೆ ಮೆಲ್ಲಗೆ ಹೇಳಿ ಬಿಡು ಖರೆ

ಚೆನ್ನಾಗಿ ಮುಳುಗಿಸಿ ಹೂತುಬಿಡಲಿ ಆಯುಧ ಎಲ್ಲವನೂ ಅವನ ಭಕ್ತರೆಲ್ಲ
ಅವರ ಮಕ್ಕಳ ಕೈಗೂ ಸಿಗದಿರಲಿ ಬತ್ತಳಿಕೆ ಬಂದೂಕು ಭಜಿಸಲಿ, ಅಲ್ಲ, ಅಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ