ಮಂಗಳವಾರ, ಜನವರಿ 25, 2011

ಸಾಧಕರು

ಸಾಧಕರು
ಕೆ. ಆರ್. ಎಸ್. ಮೂರ್ತಿ

ಭೃಂಗದ ಬೆನ್ನೇರಿ ಬಂದ ಬೇಂದ್ರೆ.
ಭರ್ಜರಿ ಬೆಂದವರಿಗೆ ಮಾತ್ರ ಬೇಂದ್ರೆ

ಆಶು ಕವಿ, ಆಶು ವಾಕ್ ಪಟುವೆಂದರೆ
ಸದಾ ಸಿಧ್ಧ, ನೀ ತನನಾನ ಎಂದರೆ

ನಾರದನ ನಾಕೂ ತಂತಿ ಮೀಟಿದಂತೆ
ನಾರಾಯಣನನೇ ಶಯನದಿಂದೆದ್ದಂತೆ

ಗಂಗೆಯ ಇಳಿಸಿದ ಸಾಧನ ಕೇರಿಯ ಸಿಧ್ಧ
ಪದ ಲಾಲಿತ್ಯದ ಬುಧ್ಧಿವಂತರಲಿ ನೀ ಬುಧ್ಧ
--

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ